ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಬೈಂದೂರು: ಫಿರ್ಯಾದಿ ಘನಶ್ಯಾಮ ದೇವಾಡಿಗ ಪ್ರಾಯ 24 ವರ್ಷ, ತಂದೆ: ಶೇಖರ ದೇವಾಡಿಗ,  ವಾಸ: ವೆಂಕನಮನೆ, ಮೇಲ್ಪಂಕ್ತಿ, ಶಿರೂರು ಗ್ರಾಮ ಬೈಂದೂರು ತಾಲೂಕು  ಇವನು ದಿನಾಂಕ 28-01-2022 ರಂದು ಸಂಜೆ ಸಮಯ ತನ್ನ ಮಾವನ ಮೋಟಾರು ಸೈಕಲನ್ನು ರಿಪೇರಿ ಮಾಡಿಸಿಕೊಂಡು ಹೋಗಲು ಶಿರೂರು ಕೆಳಪೇಟೆಯ ಶ್ರೀ ಮೂಕಾಂಬಿಕಾ ಆಟೋವರ್ಕ್ಸ ಗೆ ಬಂದಿದ್ದು ಅಲ್ಲೇ ಗ್ಯಾರೇಜ್ ಸಮೀಪ ಮೊಬೈಲನಲ್ಲಿ ಮಾತನಾಡುತ್ತಿರುವಾಗ ಸಂಜೆ ಸಮಯ ಸುಮಾರು 6:15 ಗಂಟೆಗೆ ಆರೋಪಿತರಾದ ನಾಗರಾಜ್ ಮೊಗವೀರ, ಕೇಶವ ಪೂಜಾರಿ ಹಾಗೂ ಆದರ್ಶ ಪೂಜಾರಿ ರವರು ಅಲ್ಲಿಗೆ ಬಂದು ಫಿರ್ಯಾದಿದಾರರಿಗೆ ನಾಗರಾಜನೊಂದಿಗೆ ಬಾರಿ ತಿರುಗಾಡುತ್ತೀಯಾ ಅವನಿಗೆ ಒಮ್ಮೆ ಹೊಡೆದಿದ್ದೇವೆ ನೀನು ಅವನೊಡನೆ ಹೊದರೆ ನಿನಗೂ ಹೊಡೆಯುತ್ತೇವೆ ಎಂದು ಅವಾಚ್ಯ ಶಬ್ಧಗಳಿಂದ ಬೈದಿದ್ದು, ಕೇಶವ ಪೂಜಾರಿಯು ಫಿರ್ಯಾದಿದಾರರ ಕೆನ್ನೆಗೆ ಹೊಡೆದಿದ್ದು, ಆದರ್ಶ ಪೂಜಾರಿ ಹಾಗೂ ನಾಗರಾಜ ಮೊಗವೀರ ಫಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಕೇಶವ ಪೂಜಾರಿಯು ಫಿರ್ಯಾದಿದಾರರ ಮೊಬೈಲ್ ಹಾಗೂ ಪ್ಯಾಂಟ್ ಕಿಸೆಯಲ್ಲಿದ್ದ ಹಣವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದ್ದನ್ನು ಕೇಳಿದ ಗ್ಯಾರೇಜಿನಲ್ಲಿದ್ದ ನಾಗರಾಜ್ ಹಾಗೂ ಇತರರು ಬರುವುದನ್ನು ನೋಡಿ ಆರೋಪಿತರೆಲ್ಲರೂ ಅಲ್ಲಿಂದ  ಓಡಿ ಹೋಗಿರುತ್ತಾರೆ.ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ ಅಪರಾದ ಕ್ರ 27/2022 ಕಲಂ: 323,504,393 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಿಲಸಲಾಗಿದೆ.

ಇತ್ತೀಚಿನ ನವೀಕರಣ​ : 29-01-2022 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080