ಅಭಿಪ್ರಾಯ / ಸಲಹೆಗಳು

  ಅಸ್ವಾಭಾವಿಕ  ಮರಣ ಪ್ರಕರಣ 

  • ಹೆಬ್ರಿ:ಪಿರ್ಯಾದಿದಾರರಾದ ದಿನೇಶ್ ಶೆಟ್ಟಿ(68), ತಂದೆ: ಬೋಜ ಶೆಟ್ಟಿ , ವಾಸ: ಅಸ್ರಂಬಳ್ಳಿ ಕೆರೆಬೆಟ್ಟು ಗ್ರಾಮ ಶಿವಪುರ ಹೆಬ್ರಿ ತಾಲೂಕು ಇವರ ತಮ್ಮ ದಯಾಶಂಕರ ಶೆಟ್ಟಿ (58 ) ಇವರು ಕೆರೆಬೆಟ್ಟು ಗ್ರಾಮದ ಅಸ್ರಂಬಳ್ಳಿ ಎಂಬಲ್ಲಿ ವಾಸವಾಗಿದ್ದು. ಅವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು. ದಿನಾಂಕ; 17/11/2022 ರಂದು ಸಂಜೆ 4:30 ಗಂಟೆಯಿಂದ ಈ ದಿನ ದಿನಾಂಕ; 20/11/2022 ರ ಬೆಳಿಗ್ಗೆ 10:00 ಗಂಟೆಯ ಮದ್ಯಾವಧಿಯಲ್ಲಿ ದಯಾಶಂಕರ ಶೆಟ್ಟಿ ರವರು ವಿಪರೀತ ಮದ್ಯಪಾನ ಮಾಡಿ ಕಳ್ತೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಸರ್ಕಾರಿ ಗೇರು ಬೀಜ ಪ್ಲಾಟೇಶನ್ ನ ಹಾಡಿಯಲ್ಲಿ ಕುಳಿತು ಕೊಂಡವರು ಅಲ್ಲಿಯೇ ಅಂಗಾತನೇ ಬಿದ್ದು ಎಳಲು ಅಗದೇ ಅನ್ನಾಹಾರ,ನೀರು ಇಲ್ಲದೇ ಅಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 32/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 20-11-2022 05:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080