ಅಭಿಪ್ರಾಯ / ಸಲಹೆಗಳು

ಆಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿ ಕೆ ವಸಂತ ಕುಮಾರ್, ಪ್ರಾಯ: 58 ವರ್ಷ, ತಂದೆ: ದಿ. ಕೆ. ಎಲ್. ಕೃಷ್ಣಮೂರ್ತಿ ಉಪಾಧ್ಯಾಯ, ವಾಸ: 5/62-1, ಶ್ರೀ ಪೂರ್ಣಶ್ರೀ, ಎಲ್ಲೂರು ಗ್ರಾಮ, ನಂದಿಕೂರು ಇವರ  ಅಣ್ಣ ಕೆ. ಜಯಂತ್ ಕುಮಾರ್ ಹಾಗೂ ಅವರ ಮಗಳು ಗೌತಮಿ ಎಂಬುವರು ದಿನಾಂಕ: 19.05.2022 ರಂದು ಅವರ ಬಾಬ್ತು KA-20-EV-5391 ನಂಬ್ರದ ಜುಪಿಟರ್ ಸ್ಕೂಟಿಯಲ್ಲಿ ವ್ಯವಹಾರದ ಬಗ್ಗೆ ಕಾರ್ನಾಡಿಗೆ ಹೋಗಿ ವಾಪಾಸ್ಸು ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ-1 ರಲ್ಲಿ ನಂದಿಕೂರಿಗೆ ಬರುತ್ತಿರುವ ಸಮಯ ಸುಮಾರು 18:00 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಕಂಚಿನಡ್ಕದ ಟಿ.ವಿ.ಎಸ್. ಶೋ ರೂಂ ಎದುರು ತಲುಪುತ್ತಿದ್ದಂತೆ, KA-19-MH-0228 ನೇ ನಂಬ್ರದ ಕಾರು ಚಾಲಕ ಅತುಲ್ ಎಂಬುವರು ತನ್ನ ಬಾಬ್ತು ಕಾರನ್ನು ಕಾರ್ಕಳ  ಕಡೆಯಿಂದ ಪಡುಬಿದ್ರಿ ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣನ ಮಗಳು ಗೌತಮಿ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು, ರಸ್ತೆಯ ಬಲ ಬದಿಯ ಚರಂಡಿಗೆ ಹೋಗಿ ನಿಂತಿರುತ್ತದೆ. ಸದ್ರಿ ಅಪಘಾತದಿಂದ ಜಯಂತ್ ಕುಮಾರ್ ರವರ ಕೈಕಾಲು, ಬೆನ್ನುಹುರಿ ಮತ್ತು ಪಕ್ಕೆಲುಬಿಗೆ  ತೀವ್ರ ಒಳಗಾಯ ಮತ್ತು ಅವರ ಮಗಳು ಗೌತಮಿಗೆ ಬಲಕೈಗೆ ಮೂಳೆ ಮುರಿತ, ಎಡಕಾಲಿನ ಗಂಟಿಗೆ ಹಾಗೂ ಮೂಗಿಗೆ ಗಾಯವಾಗಿರುತ್ತದೆ. ನಂತರ ಗಾಯಾಳುಳಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 20-05-2022 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080