ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ ‌

  • ಕುಂದಾಪುರ: ಪಿರ್ಯಾದಿ ಯು .ಅನಿಲ್ ಕುಮಾರ್ ಇವರ ತಮ್ಮ ಅಜಿತ್ ಪ್ರಾಯ 35 ವರ್ಷ ಎಂಬವರು ಕುಂದಾಪುರದ  ಶ್ರೀ ರಾಮ ಟ್ರಾನ್ಸ್‌ ಪೋರ್ಟ್  ಏಜೆನ್ಸಿಯಲ್ಲಿ  ಕೆಲಸ  ಮಾಡಿಕೊಂಡಿದ್ದು  ಸುಮಾರು  2  ವರ್ಷಗಳಿಂದ  ಕುಂದಾಪುರ ತಾಲೂಕು  ವಡೇರಹೋಬಳಿ ಗ್ರಾಮದ ಟಿಟಿ ರೋಡ್‌  ನ  ಆಶ್ರಯ  ಕಾಲೋನಿಯಲ್ಲಿ  ಸುರೇಶ್  ಮೊಗವೀರ  ರವರ  ಬಾಬ್ತು  ಬಾಡಿಗೆ  ಮನೆಯಲ್ಲಿ  ವಾಸವಿದ್ದು  ಅವರಿಗೆ  ಸಕ್ಕರೆ  ಖಾಯಿಲೆ  ಮತ್ತು  ಅಧಿಕ ರಕ್ತದೊತ್ತಡ  ಖಾಯಿಲೆ  ಇದ್ದ ಕಾರಣ  ಮಾನಸಿಕವಾಗಿ ನೊಂದು ಜೀವನದಲ್ಲಿ  ಜಿಗುಪ್ಸೆ ಗೊಂಡು   ದಿನಾಂಕ  15/11/2022 ರಂದು   ರಾತ್ರಿ  ಸುಮಾರು  10:00  ಗಂಟೆಯಿಂದ  ಈ ದಿನ  ದಿನಾಂಕ  16/11/2022 ರಂದು  ಬೆಳಿಗ್ಗೆ  7:00 ಗಂಟೆಯ  ಮಧ್ಯಾವಧಿಯಲ್ಲಿ ಬಾಡಿಗೆ  ಮನೆಯಲ್ಲಿ   ನೇಣು  ಹಾಕಿಕೊಂಡು  ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯು.ಡಿ.ಆರ್ 42/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 16-11-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080