ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕೋಟ: ಪಿರ್ಯಾದಿ ಕಾರ್ತಿಕೇಯ ಭಟ್‌‌‌‌‌ , ಕಂದಾಯ  ನಿರೀಕ್ಷಕರು, ಕೋಟ,  ಬ್ರಹ್ಮಾವರ  ತಾಲೂಕು ಇವರು  ದಿನಾಂಕ  13/12/2022  ರಂದು  ಮಧ್ಯಾಹ್ನ ಸುಮಾರು  2:15  ಗಂಟೆ  ಸಮಯಕ್ಕೆ  ಗಣೇಶ್‌‌‌‌‌ ಗ್ರಾಂಡ್‌‌‌‌‌ ಹೋಟೇಲ್‌‌‌ನಲ್ಲಿ  ಊಟ  ಮಾಡಿ  ಹೊರಬರುವಾಗ  ಕುಂದಾಪುರ  ಕಡೆಯಿಂದ  ಉಡುಪಿಗೆ  ಬರುತ್ತಿದ್ದ  KA 20 5072 ಲಾರಿ ಚಾಲಕನು  ಲಾರಿಯನ್ನು  ಕುಂದಾಪುರ  -  ಉಡುಪಿ  ರಾ.ಹೆ.  66  ರ  ಪೂರ್ವ  ಬದಿಯಲ್ಲಿ  ಉಡುಪಿ  ಕಡೆಗೆ  ಮುಖ ಮಾಡಿ  ನಿಲ್ಲಿಸಿ ಊಟಕ್ಕೆ  ರಸ್ತೆ  ದಾಟಿ  ಬರುತ್ತಿದ್ದು,    ಲಾರಿಯಲ್ಲಿ  ನೋಡಿದಾಗ  ಮರಳು  ತುಂಬಿಕೊಂಡಿದ್ದು,  ಚಾಲಕನಲ್ಲಿ  ಪರ್ಮಿಟ್‌‌‌‌‌‌ ಬಗ್ಗೆ   ಕೇಳಿದಾಗ  ಇರುವುದಿಲ್ಲವಾಗಿ  ತಿಳಿಸಿದ್ದು,  ಆತನ  ಹೆಸರು  ಕೇಳಲಾಗಿ  ಫಕೀರಪ್ಪ ಹೊಸಮನಿ  ಎಂಬುದಾಗಿ  ತಿಳಿಸಿದನು.  ಸದ್ರಿ  ಲಾರಿಯಲ್ಲಿ  ಸುಮಾರು  2 ಯುನಿಟ್‌‌‌‌‌‌‌‌‌ ಮರಳನ್ನು  ಯಾವುದೇ ಪರ್ಮಿಟ್‌‌‌‌‌ ಇಲ್ಲದೆ  ಕಳವು  ಮಾಡಿಕೊಂಡು ಹೋಗುವುದಾಗಿ  ಕಂಡು ಬಂದಿರುತ್ತದೆ.   ಆತನಲ್ಲಿ  ಮರಳಿನ  ಬಗ್ಗೆ  ವಿಚಾರಿಸಲಾಗಿ ಮರಳನ್ನು  ಗಂಗೊಳ್ಳಿ  ಮೊವ್ವಾಡಿಯ ದಕ್ಕೆಯಿಂದ  ತಂದುದಾಗಿ  ತಿಳಿಸಿರುತ್ತಾರೆ.  ಸದ್ರಿ  ಮರಳಿನ  ಅಂದಾಜು  ಮೌಲ್ಯ  ರೂ.  10,000/-  ಆಗಬಹುದು.   ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 222/2022 ಕಲಂ: 379 ಜೊತೆಗೆ  34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 13-12-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080