ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಕೃಷ್ಣ ಪ್ರಾಯ 30 ವರ್ಷ ತಂದೆ: ದಿ ರಾಮ ಮೊಗವೀರ  ವಾಸ: ಕನ್ನಡ ಜಟ್ಟು  ಹಾರ್ದಳ್ಳಿ ಮಂಡಳ್ಳಿ ಗ್ರಾಮ  ಬಿದ್ಕಲ್ ಕಟ್ಟೆ ಇವರು  ದಿನಾಂಕ 11/09/2022 ರಂದು ಸಂಜೆ ಸಮಯ ತನ್ನ  ಆಟೋ ರಿಕ್ಷಾದಲ್ಲಿ ಬಿದ್ಕಲ್ ಕಟ್ಟೆ ಯಿಂದ ಮನೆಯಾದ ಕನ್ನಡ ಜಡ್ಡುವಿಗೆ ಹೋಗುವರೆ ಹೋಗುತ್ತಿರುವಾಗ ಅವರ ಎದುರಿನಿಂದ KA02EL3790 ಮೋಟಾರ್  ಸೈಕಲ್ ಸವಾರ ಉದಯ ಶೆಟ್ಟಿ ಎಂಬಾತನು ತನ್ನ  ಮೋಟಾರ್ ಸೈಕಲನ್ನು ಬಿದ್ಕಲ್ ಕಟ್ಟೆಯಿಂದ ಕನ್ನಡ ಜಡ್ಡು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ರಸ್ತೆಯ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಭೋಜ ಕುಲಾಲ್ ಎಂಬವರಿಗೆ ಢಿಕ್ಕಿ  ಹೊಡೆದಿದ್ದು ಪರಿಣಾಮ ರಸ್ತೆಗೆ ಬಿದ್ದು  ಭೋಜ ಕುಲಾಲರಿಗೆ ಎಡ ಬದಿಯ ಮೊಣ ಗಂಟಿನ ಕೆಳ ಭಾಗ ಜಖಂ ಗೊಂಡು ತೀವೃ ತರಹದ ಗಾಯವಾಗಿದ್ದು ಎಡ ಬದಿ ಹಣೆಗೆ  ಹಾಗೂ ಎಡ ಬದಿಯ ಭುಜದ ಬಳಿ ತರಚಿದ ಗಾಯ ರುತ್ತದೆ. ಅಲ್ಲದೇ ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಉದಯ ಕುಮಾರ್ ಶೆಟ್ಟಿಗೆ ಮುಖಕ್ಕೆ ತರಚಿದ  ಗಾಯ  ಕಿವಿಯಲ್ಲಿ  ರಕ್ತಗಾಯ  ಹಾಗೂ ಹಲ್ಲುಗಳು ತುಂಡಾಗಿರುತ್ತದೆ. ಈ  ಬಗ್ಗೆ  ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 143/2022 ಕಲಂ: 279.338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-09-2022 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080