ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ ಅರುಣ ಕುಮಾರ ದೇವಾಡಿಗ ಪ್ರಾಯ: 39 ವರ್ಷ, ತಂದೆ:ಬಾಬು ದೇವಾಡಿಗ, ವಾಸ: ದೋಸುಮನೆ, ಕೆಳಾಕಳಿ, ಹಕ್ಲಾಡಿ ಇವರು ದಿನಾಂಕ: 11-08-2022 ರಂದು  ಬೆಳಿಗ್ಗೆ ಬಂಟ್ವಾಡಿ ಶಂಕರ ದೇವಾಡಿಗರವರ ಅಂಗಡಿಗೆ ಬಂದಿದ್ದು  ತನ್ನ ಸಂಬಂಧಿ ರೂಪಾರವರು ಶಂಕರ  ದೇವಾಡಿಗರವರ  ಅಂಗಡಿಯಲ್ಲಿ  ದಿನಸಿ ಸಾಮಾಗ್ರಿ ಖರೀದಿಸಿ  ಅಲ್ಲಿಯೇ ಹತ್ತಿರದಲ್ಲಿದ್ದ  ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಬಂಟ್ವಾಡಿ ಮೀನು ಮಾರ್ಕೆಟ್ ನಲ್ಲಿ ಮೀನು ತೆಗೆದುಕೊಂಡು ಮೀನು ಮಾರ್ಕೆಟ್ ಬಳಿ  ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಸಮಯ ಸುಮಾರು ಬೆಳಿಗ್ಗೆ 11:30 ಗಂಟೆಗೆ ಮುಳ್ಳಿಕಟ್ಟೆ ಕಡೆಯಿಂದ  ಆಲೂರು ಕಡೆಗೆ ನಾಗರಾಜ ಶೆಟ್ಟಿ ಎಂಬವರು KA-20 EV-0938 ನೇ ಮೋಟಾರ್ ಸೈಕಲ್ ನ್ನು  ಅತೀವೇಗ ಹಾಗೂ  ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ತೀರ ಎಡಕ್ಕೆ ಚಲಾಯಿಸಿ ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನಿಂತಿದ್ದ ರೂಪಾರವರಿಗೆ  ಡಿಕ್ಕಿ ಹೊಡೆದ ಪರಿಣಾಮ ರೂಪಾರವರು ಹಾಗೂ ಮೋಟಾರ್ ಸೈಕಲ್  ಸವಾರ ವಾಹನ ಸಮೇತ  ರಸ್ತೆಗೆ ಬಿದ್ದಿದ್ದು ರೂಪಾರವರಿಗೆ ತಲೆಗೆ ತೀವ್ರ ತರದ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದ್ದು, ಮೋಟಾರ್ ಸೈಕಲ್  ಸವಾರನಿಗೂ  ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ  ಅಂಬುಲೆನ್ಸ್  ವಾಹನದಲ್ಲಿ ಕುಂದಾಪುರಕ್ಕೆ ಕಳುಹಿಸಿ ಕೊಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 75 /2022 ಕಲಂ: 279, 338  ಐಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.   

ಇತ್ತೀಚಿನ ನವೀಕರಣ​ : 11-08-2022 07:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080