ಅಭಿಪ್ರಾಯ / ಸಲಹೆಗಳು

ಕುಂದಾಪುರ: ದಿನಾಂಕ:10-04-2022 ರಂದು ಪಿರ್ಯಾಧಿ ಭಾನುಮತಿ ಇವರು ನೀರಿಗಾಗಿ ಹಾಕಿದ ಪೈಪ್ ಪಿರ್ಯಾಧಿದಾರರ ಮೈದುನ ಆರೋಪಿತನಾದ ಮಾಸ್ತಿ ಎಂಬವರ ಮನೆ ಬಳಿ ಹಾದು ಹೋಗಿದ್ದು. ಆರೋಪಿತನು ಪೈಪನ್ನುತುಂಡು ಮಾಡಿರುತ್ತಾನೆ ಇದೇ ವಿಷಯ ಸಂಜೆ 06:00 ಗಂಟೆಗೆ ಪಿರ್ಯಾಧಿದಾರರು ಆರೋಪಿತ ಮಾಸ್ತಿ ಎಂಬುವವರಲ್ಲಿ  ನೀರಿನ ಪೈಪ್ ಕೀಳಬೇಡ ಮಕ್ಕಳ ಸ್ನಾನಕ್ಕೆ ನೀರುಬೇಕು ಎಂದಾಗ ಆರೋಪಿತ ಮಾಸ್ತಿ ಸಿಟ್ಟುಗೊಂಡು ಪಿರ್ಯಾಧಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಎಡಗೈ ಮಣಿಕಟ್ಟಿಗೆ,ಮುಖಕ್ಕೆ ,ಕೆನ್ನೆಗೆ ಕೈಯಿಂದ ಹೊಡೆದು ಮೈಗೆ ಕೈ ಹಾಕಿ ದೂಡಿ ಹಾಕಿ ಅಲ್ಲೆ ಇರುವ ಕಲ್ಲಿನಿಂದ ಪಿರ್ಯಾಧಿದಾರರ ಮನೆಯ ಹಂಚನ್ನು ಪುಡಿ ಮಾಡಿ ಹಾನಿ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2022 ಕಲಂ: 341,504,323,354,427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 11-04-2022 05:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080