ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಉಡುಪಿ: ದಿನಾಂಕ: 10-03-2021  ರಂದು ಸಂಜೆ ಪಿರ್ಯಾದಿದಾರರಾದ ಪ್ರಭಾಕರ ನಾಯ್ಕ (56) ,ತಂದೆ: ದಿ. ನಾಗಪ್ಪ ನಾಯ್ಕ ಮನೆ ನಂಬ್ರ 9-76, ಐರೋಡಿ ಕಂಪೌಂಡ್‌ ನಿಟ್ಟೂರು ಹೈಸ್ಕೂಲ್‌ ರಸ್ತೆ ಪುತ್ತೂರು ಪೋಸ್ಟ್‌ ಶಿವಳ್ಳಿ ಗ್ರಾಮ ಉಡುಪಿ .ಇವರು ಶಿವಳ್ಳಿ ಗ್ರಾಮದ ಶ್ಯಾಂ ಸರ್ಕಲ್‌ನಲ್ಲಿರುವ ಅಂಗಡಿಗೆ ಸಾಮಾನು ತರುವರೇ  ಹೋಗಿದ್ದು ವಾಪಸ್ಸು ಮನೆಗೆ ಬರಲು ರಸ್ತೆ ಬದಿಯಲ್ಲಿ  ನಡೆದುಕೊಂಡು ಬರುತ್ತಾ  ರಾತ್ರಿ 7.45 ಗಂಟೆಗೆ ಮಣಿಪಾಲ ಕಡೆಯಿಂದ ಅಂಬಾಗಿಲು ಕಡೆಗೆ KA 18 S 1521   ನೇ ಮೋಟಾರ್‌ ಸೈಕಲ್‌ ಸವಾರ ಸಂತೋಷ ಎಂಬುವವರು ತನ್ನ ಮೋಟಾರ್‌ ಸೈಕಲನ್ನು ದುಡುಕುತನ  ಮತ್ತು  ನಿರ್ಲಕ್ಯತನದಿಂದ    ಚಲಾಯಿಸಿ    ಕೊಂಡು ಬಂದು ನಡೆದುಕೊಂಡು ಹೋಗುತಿದ್ದ  ಪಿರ್ಯಾಧಿದಾರರಿಗೆ     ಡಿಕ್ಕಿ  ಹೊಡೆದ  ಪರಣಾಮ  ಪಿರ್ಯಾದಿದಾರರು ರಸ್ತೆಗೆ  ಬಿದ್ದು ತಲೆಯ ಹಿಂಬಾಗಕ್ಕೆ ಹಾಗೂ ಎಡಕಾಲಿನ ಪಾದಕ್ಕೆ ಸಾದಾರಣ ಸ್ವರೂಪದ ರಕ್ತ ಗಾಯ ವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2021  ಕಲಂ  279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-03-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080