Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ

  •  ಬೈಂದೂರು: ಪಿರ್ಯಾದಿದಾರರಾದ ನಾಗರತ್ನ(38), ಗಂಡ:ರಾಮಚಂದ್ರ ಪೂಜಾರಿ, ವಾಸ: ಪಕ್ಕಿಮನೆ ನಂದನವನ ಗ್ರಾಮ ಬೈಂದೂರು ತಾಲೂಕು ಇವರ ತಾಯಿ ಚೆಣ್ಣಮ್ಮ (74) ರವರು ಪಿರ್ಯಾದಿದಾರರೊಂದಿಗೆ ನಂದನವನ ಗ್ರಾಮದ ಪಕ್ಕಿಮನೆ ಎಂಬಲ್ಲಿ ವಾಸವಾಗಿದ್ದವರು ದಿನಾಂಕ 02/12/2021 ರಂದು ಬೆಳಿಗ್ಗೆ 9:00 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಸಮೀಪವಿರುವ ಹೊಳೆಯ ದಡದ ಮೇಲೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸಂದೇಶ್ ರೋಡ್ರಿಗಸ್  (41), ತಂದೆ: ದಿ. ಟಿ ಎಫ್ ರೋಡ್ರಿಗಸ್, ವಿಳಾಸ: ಸಿನೀಯರ ಮ್ಯಾನೇಜರ್‌,  ಕೆನರಾ ಬ್ಯಾಂಕ್‌ಕರೆನ್ಸಿ ಚೆಸ್ಟ್, ಕೋರ್ಟ ಹಿಂಭಾಗದ ರಸ್ತೆ, ಉಡುಪಿ ಇವರು ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ ಉಡುಪಿಯಲ್ಲಿ ಸಿನೀಯರ ಮ್ಯಾನೇಜರ್‌ಆಗಿ ಕೆಲಸ ಮಾಡುತ್ತಿದ್ದು. ಕೆನರಾ ಬ್ಯಾಂಕ್‌ಕರೆನ್ಸಿ ಚೆಸ್ಟ್ ನಲ್ಲಿ ದಿನಾಂಕ: 14/07/2021 ರಿಂದ ದಿನಾಂಕ: 15/07/2021 ರ ವರೆಗೆ ಆರ್ ಬಿ ಐ ಡಿಪಾರ್ಟಮೆಂಟ್ ಬೆಂಗಳೂರು ರವರು ಪರಿವೀಕ್ಷಣೆಯನ್ನು ಮಾಡಿದ್ದು, ಪರಿವೀಕ್ಷಣೆ ಸಂದರ್ಭದಲ್ಲಿ ದಿನಾಂಕ: 17/11/2018 ರಿಂದ 31/08/2021 ರವರೆಗೆ ವಿವಿಧ ಬ್ರಾಂಚ್‌ಗಳಿಂದ ಕೆನರಾ ಬ್ಯಾಂಕ್‌ಕರೆನ್ಸಿ ಚೆಸ್ಟ್ ಗೆ ಬಂದಿರುವ ಖೋಟಾ ನೋಟುಗಳನ್ನು ಪರಿಶೀಲಿಸುವ ವೇಳೆ  44 ಖೋಟಾ ಗಳು ಬಂದಿರುವುದು ತಿಳಿದು ಬಂದಿರುತ್ತದೆ. ಯಾರೋ ದುಷ್ಕರ್ಮಿಗಳು  ನಕಲಿ ನೋಟುಗಳನ್ನು ತಯಾರಿ ಮಾಡಿ, ನೈಜ ನೋಟುಗಳಂತೆ ಚಲಾವಣೆ ಮಾಡಿರುತ್ತಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 489 (A), 489 (B)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

Last Updated: 02-12-2021 05:56 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080